Followers

Followers somaling m uppar

Sunday, November 14, 2021

ಭಾರತದ ನೆರೆಹೊರೆಯ ದೇಶಗಳು ಮತ್ತು ಕೆಲವು ಗಡಿರೇಖೆಗಳು

 ಭಾರತದ ನೆರೆಹೊರೆಯ ದೇಶಗಳು ಮತ್ತು ಕೆಲವು ಗಡಿರೇಖೆಗಳು👇 


 👉ಭಾರತದ ಒಟ್ಟು ಗಡಿರೇಖೆ ಉದ್ದ 21.300 ಕಿ.ಮೀ.


👉 "ಭೂ ಗಡಿ": 15,200 ಕಿ.ಮೀ.


👉 "ಜಲ ಗಡಿ:" 6,100 ಕಿ.ಮೀ


👉 "ದ್ವೀಪಗಳನ್ನೊಳಗೊಂಡಂತೆ ಒಟ್ಟು ಜಲ ಗಡಿ:" 7,516.6 ಕಿ.ಮೀ.


👉 "ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಂಡಿರುವ ದೇಶಗಳು 7


1) ಭಾರತ ಮತ್ತು ಪಾಕ್ ನಡುವೆ= ರಾಡ್ ಕ್ಲಿಪ್( 3310km)


🔹 ಪಾಕಿಸ್ಥಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು


ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಕಾಶ್ಮೀರ


🔸 ಪಾಕಿಸ್ಥಾನದೊಂದಿಗಿನ ವಿವಾದಿತ ಪ್ರದೇಶಗಳು👇


 ಗುಜರಾತಿನ ಕಛ್ ಜೌಗು ವಲಯ, 

  ಸರ್ ಕ್ರಿಕ್ ಪ್ರದೇಶ, ಕಾಶ್ಮೀರ ಕಣಿವೆ, ಹುಂಜ-ಗಿಲ್ಗಿಟ್.


=====================


 2)ಭಾರತ ಮತ್ತು ಅಪಘಾನಿಸ್ತಾನ್ ನಡುವೆ= ಡ್ಯೂರಾಂಡ್ ರೇಖೆ.(80km)


🔸ಅಫಘಾನಿಸ್ತಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯ

 ಜಮ್ಮು ಕಾಶ್ಮೀರ.


=====================


3) ಭಾರತ ಮತ್ತು ಚೀನಾ ನಡುವೆ= ಮ್ಯಾಕ್ ಮೋಹನ್ ಗಡಿರೇಖೆ(3917km)


🔸ಚೀನಾದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು👇


ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ,  ಸಿಕ್ಕಿಂ

ಅರುಣಾಚಲ ಪ್ರದೇಶ


🔹 ಚೀನಾದೊಂದಿಗಿನ ವಿವಾದಿತ ಪ್ರದೇಶಗಳು👇

ಆಕ್ ಸಾಯ್ ಚಿನ್

(ಕಾಶ್ಮೀರದ ಪೂರ್ವ ಭಾಗ) ಅರುಣಾಚಲ ಪ್ರದೇಶ, ನತುಲಾ


=====================


4) ಭಾರತ ಮತ್ತು ಬಾಂಗ್ಲಾದೇಶ(4096km)


"ಇದು ಭಾರತ ದೇಶ ಹೊಂದಿರುವ ಅತಿ ಉದ್ದವಾದ

ಅಂತರ್ರಾಷ್ಟ್ರೀಯ ಗಡಿರೇಖೆಯಾಗಿದೆ"


🔹ಬಾಂಗ್ಲಾದೇಶದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:👇


 ಆಸ್ಸಾಂ, ತ್ರಿಪುರಾ,ಮೇಘಾಲಯ,  ಮಿಜೋರಾಂ ಪಶ್ಚಿಮಬಂಗಾಳ


🔹 ಬಾಂಗ್ಲಾದೇಶದೊಂದಿಗಿನ ವಿವಾದಿತ ಪ್ರದೇಶಗಳು👇

"ಪರಕ್ಕಾ

ಆಣೆಕಟ್ಟು," "ಚಕ್ಮಾ ನಿರಾಶ್ರಿತರು ನ್ಯೂಮರ್ ದ್ವೀಪ, ತಿನ್ಬಿಕ್

ಪ್ರದೇಶ"

=====================

5) ಭಾರತ ಮತ್ತು ನೇಪಾಳ:


👉 ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 1752

ಕಿ.ಮೀ.


🔹 ನೇಪಾಳದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು👇


 ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ


🔹ನೇಪಾಳದೊಂದಿಗಿನ ವಿವಾದಿತ ಪ್ರದೇಶಗಳು:

"ಕಪಾಲಿನಿ,

ಸುಸ್ತಾ.


=====================


6) ಭಾರತ ಮತ್ತು ಭೂತಾನ್:


🔸 ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 587 ಕಿ.ಮೀ


🔸ಭೂತಾನ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು👇


ಸಿಕ್ಕಿಂ, ಆಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ


=====================


7) ಭಾರತ ಮತ್ತು ಮಯನ್ಮಾರ್


 🔸ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 1536

ಕಿ.ಮೀ



. 🔸ಮಯನ್ಮಾರ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು👇


ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ


. ಕೆಲವೆಡೆ  ಇರವಾಡಿ ನದಿ'ಯು ಅಂತರಾಷ್ಟ್ರೀಯ ಗಡಿಯಾಗಿದೆ.


=====================


👉 ಭಾರತ ಮತ್ತು ಶ್ರೀಲಂಕಾ ನಡುವೆ ಪಾಕ್ ಜಲಸಂಧಿ ಎಂಬ ಗಡಿರೇಖೆ ಇದೆ


 🌺ವಶೇಷ ಅಂಶಗಳು🌺


1) ಭಾರತದೊಂದಿಗೆ ತಿ ಉದ್ದವಾದ ಗಡಿ ಹೊಂದಿರುವ ದೇಶ= ಬಾಂಗ್ಲಾದೇಶ(4096km)


2) ಭಾರತದೊಂದಿಗೆ ಅತಿ ಕಡಿಮೆ ಗಡಿರೇಖೆಯನ್ನು ಹೊಂದಿರುವ ದೇಶ= ಅಪಘಾನಿಸ್ತಾನ(80km)


 🇮🇳 ಭಾರತದ ನೆರೆ ಹೊರೆ ದೇಶಗಳು

👇👇

1) ಭಾರತ ಉತ್ತರ ಭಾಗಕ್ಕೆ= ಅಪಘಾನಿಸ್ತಾನವಿದೆ


2) ಭಾರತದ ವಾಯುವ್ಯ ಭಾಗಕ್ಕೆ= ಪಾಕಿಸ್ತಾನವಿದೆ


3) ಭಾರತದ ಉತ್ತರ ಈಶಾನ್ಯಕ್ಕೆ= ಚೀನಾ ಟಿಬೆಟ್ ದೇಶಗಳಿವೆ


4) ಭಾರತದ ಪೂರ್ವ ಈಶಾನ್ಯಕ್ಕೆ= ನೇಪಾಳ ಮತ್ತು ಭೂತಾನ ದೇಶಗಳಿವೆ


5) ಭಾರತದ ಪೂರ್ವ ಭಾಗಕ್ಕೆ= ಬಾಂಗ್ಲಾ ಮತ್ತು ಮಯನ್ಮಾರ ದೇಶಗಳಿವೆ


6) ಭಾರತದ ದಕ್ಷಿಣ ಭಾಗಕ್ಕೆ= ಶ್ರೀಲಂಕಾ ದೇಶವಿದೆ


7) ಭಾರತದ ಪೂರ್ವ ಆಗ್ನೇಯ ಭಾಗಕ್ಕೆ= ಥೈಲ್ಯಾಂಡ್ ಆದೇಶವಿದೆ


8) ಭಾರತದ ದಕ್ಷಿಣ ಆಗ್ನೇಯ ಭಾಗಕ್ಕೆ= ಇಂಡೋನೇಷಿಯಾ ಇದೆ


9) ಭಾರತದ ನೈರುತ್ಯ ಭಾಗಕ್ಕೆ= ಮಾಲ್ಡಿವ್ಸ್


🇮🇳 ಭಾರತದೊಂದಿಗೆ ಭೂಗಡಿ ಹಂಚಿ ಕೊಂಡ ದೇಶಗಳು= 7

1) "ಅಪಘಾನಿಸ್ತಾನ".

2) "ಬಾಂಗ್ಲಾದೇಶ", 

3) "ಭೂತಾನ," 

4) "ನೇಪಾಳ", 

5) "ಮಯನ್ಮಾರ್", 

6) "ಪಾಕಿಸ್ತಾನ", 

7) "ಚೀನಾ"


🇮🇳 ಭಾರತದೊಂದಿಗೆ ಜಲಗಡಿ ಹಂಚಿಕೊಂಡ ದೇಶಗಳು= 7

1) "ಬಾಂಗ್ಲಾ".

2) "ಮಯನ್ಮಾರ", 

3) "ಪಾಕಿಸ್ತಾನ", 

4) "ಇಂಡೋನೇಷಿಯಾ", 

5) "ಮಾಲ್ಡಿವ್ಸ್", 

6) "ಶ್ರೀಲಂಕಾ," 

7) "ಥೈಲ್ಯಾಂಡ್"


🇮🇳 ಭಾರತದೊಂದಿಗೆ ಜಲಗಡಿ ಮತ್ತು ಭೂಗಡಿ ಎರಡು ಹೊಂದಿರುವ ದೇಶಗಳು= 3

1) "ಬಾಂಗ್ಲಾದೇಶ".

2) "ಮಯನ್ಮಾರ್", 

3) "ಪಾಕಿಸ್ತಾನ"

ಒಂದು ಜಿಲ್ಲೆ- ಒಂದು ಉತ್ಪನ್ನ

 ಒಂದು ಜಿಲ್ಲೆ- ಒಂದು ಉತ್ಪನ್ನ” ಯೋಜನೆಯಡಿ 

☘️🍁☘️🍁☘️🍁☘️🍁☘️

⭐️ಬಾಗಲಕೋಟೆಯ *ಈರುಳ್ಳಿ*

⭐️ಬಳಗಾವಿಯ *ಬೆಲ್ಲ,* 

⭐️ಬಳ್ಳಾರಿಯ , *ಅಂಜೂರ*

⭐️ಬಂಗಳೂರು ಗ್ರಾಮಾಂತರ – *ಪೌಲ್ಟ್ರಿ ಉತ್ಪನ್ನ,* 

⭐️ಬಂಗಳೂರು ನಗರ- *ಬೇಕರಿ ಉತ್ಪನ್ನ*, 

⭐️ಚಾಮರಾಜನಗರ - *ಅರಿಶಿಣಕ್ಕೆ* ಪ್ರಾಧಾನ್ಯತೆ ಸಿಗಲಿದೆ.

⭐️ಚಕ್ಕಬಳ್ಳಾಪುರ- *ಟೊಮ್ಯಾಟೋ,* 

⭐️ಚಕ್ಕಮಗಳೂರಿನ *ಸಾಂಬಾರು ಪದಾರ್ಥ,* 

⭐️ಚತ್ರದುರ್ಗದ *ಕಡಲೆಕಾಯಿ ಉತ್ಪನ್ನ,* 

⭐️ದಕ್ಷಿಣ ಕನ್ನಡ- *ಸಾಗರ ಉತ್ಪನ್ನಗಳು,* 

⭐️ದಾವಣೆಗೆರೆ- *ಸಿರಿ ಧಾನ್ಯಗಳು*, 

⭐️ಧಾರವಾಡದ *ಮಾವು,* 

⭐️ಗದಗ್ ನ *ಬ್ಯಾಡಗಿ ಮೆಣಸಿನಕಾಯಿ,*

⭐️ಹಾಸನದ *ತೆಂಗು ಉತ್ಪನ್ನಕ್ಕೆ* ಆದ್ಯತೆ ಸಿಗಲಿದೆ

⭐️ಹಾವೇರಿ – *ಮಾವು,* 

⭐️ಕಲಬುರಗಿ – *ತೊಗರಿ*, 

⭐️ಕೊಡಗು- *ಕಾಫಿ*, 

⭐️ಕೋಲಾರ – *ಟೊಮ್ಯಾಟೋ*, 

⭐️ಕೊಪ್ಪಳ- *ಸೀಬೆ*, 

⭐️ಮಂಡ್ಯ – *ಬೆಲ್ಲ*, 

⭐️ಮೈಸೂರು- *ಬಾಳೆ*, 

⭐️ರಾಯಚೂರು- *ಮೆಣಸಿನಕಾಯಿ,* 

⭐️ರಾಮನಗರದ *ತೆಂಗು ಉತ್ಪನ್ನ,*

⭐️ ಶವಮೊಗ್ಗ- *ಅನಾನಸ್,* 

⭐️ತುಮಕೂರಿನ *ತೆಂಗು,* 

⭐️ಉಡುಪಿಯ *ಸಾಗರ ಉತ್ಪನ್ನ*, 

⭐️ಉತ್ತರ ಕನ್ನಡದ *ಸಾಂಬಾರು ಪದಾರ್ಥ*

⭐️, ವಿಜಯಪುರ- *ನಿಂಬೆ,* 

⭐️ಯಾದಗಿರಿಯ *ಶೇಂಗ

ಮಕ್ಕಳ ದಿನಾಚರಣೆಯ ಶುಭಾಶಯಗಳು

 👨‍🌾 ಮಕ್ಕಳ ದಿನಾಚರಣೆಯ ಶುಭಾಶಯಗಳು 💐


🔸 ಜನನ= *1889 ನವಂಬರ್ 14*( ಇವರು ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ,)


✍️ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ👇


🔸 ಜನಿಸಿದ ಸ್ಥಳ= *ಉತ್ತರ ಪ್ರದೇಶ್*


🔹 ತಂದೆ= *ಮೋತಿಲಾಲ್ ನೆಹರು*


🔸 ತಾಯಿ= *ಸ್ವರೂಪರಾಣಿ*


🔹 ನಧಾನ ಹೊಂದಿದ ವರ್ಷ=

*1964 ಮೇ 27*


🔸 ಸಮಾಧಿಯ ಹೆಸರು= *ಶಾಂತಿವನ*


🔹 ಬರುದುಗಳು=

 *ಅಲಿಪ್ತ ಚಳುವಳಿ ಪಿತಾಮಹ, ಭಾರತದ ವಿದೇಶಾಂಗ ನೀತಿ ಶಿಲ್ಪಿ, ಚಾಚಾ,*


🔸ಭಾರತ ರತ್ನ ಪ್ರಶಸ್ತಿ ಪಡೆದ  ವರ್ಷ= *1955*


🔹 ಪಂಡಿತ್ ಜವಾಹರ್ ಲಾಲ್ ನೆಹರು ಅವರು ಬರೆದ ಪುಸ್ತಕಗಳು

1) "ಡಿಸ್ಕವರಿ ಆಫ್ ಇಂಡಿಯಾ"

2) "ಗ್ಲಿಂಪ್ಸ್ ಸ್ ಅಫ್ ವರ್ಲ್ಡ್ ಹಿಸ್ಟರಿ"

3) "ಟು ವರ್ಡ್ ಫ್ರೀಡಂ"


🔸 ನಹರೂರವರು ಲೋಕಸಭಾ ಕ್ಷೇತ್ರ= *ಉತ್ತರಪ್ರದೇಶ ಫುಲ್ ಫುರ್*


🔹 ಭಾರತದ ಮೊದಲ ಪ್ರಧಾನಿ= *ಪಂಡಿತ್ ಜವಾಹರಲಾಲ್ ನೆಹರು*


🔸 ಯೋಜನಾ ಆಯೋಗದ ಮೊದಲ ಅಧ್ಯಕ್ಷರು= *ಜವಾಹರಲಾಲ್ ನೆಹರು*


🔹 ನಹರು ಅವರು ಕನಿಷ್ಠ ಕೂಲಿ ಜಾರಿಗೆ ತಂದ ವರ್ಷ= *1948*


🔸 ಭಾರತದ ಯೋಜನಾ ಆಯೋಗ ಸ್ಥಾಪನೆಯಾದ ವರ್ಷ= *1950 ಮಾರ್ಚ್ 15*


🔹 ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆಯಾದ ವರ್ಷ= *1952 ಆಗಸ್ಟ್ 6*


🔸 ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಜಾರಿಯಾದ ವರ್ಷ= *1952*


🔹 ಮೊದಲ ಪಂಚವಾರ್ಷಿಕ ಯೋಜನೆ ಪ್ರಾರಂಭವಾದ ವರ್ಷ= *1951-1956*


🔸 ಪಂಚ ಶೀಲಒಪ್ಪಂದ = *1954 ಎಪ್ರಿಲ್ 28*( ಭಾರತದ ಪ್ರಧಾನಿ *ಜವಾಹರಲಾಲ್ ನೆಹರು ಚೀನಾದ ಅಧ್ಯಕ್ಷ ಚೌ,ಎನ್.ಲಾಯ್*

  (TET-2021)


🔹 ಸಂಧೂ ನದಿ ಒಪ್ಪಂದ ಭಾರತ ಪ್ರಧಾನಿ *ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಆಯೊಬ್  ಖಾನ್*


🔸 ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಾದ ವರ್ಷ= *1961* 


🔹 ಭಾರತ ಮತ್ತು ಚೀನಾ ಯುದ್ಧ= *1962*


🔹 ಸಂವಿಧಾನ ರಚನಾ ಸಭೆಯಲ್ಲಿನ ಕೇಂದ್ರ ಸಂವಿಧಾನದ ಸಮಿತಿಯ ಅಧ್ಯಕ್ಷರು= *ನೆಹರು*


🔸 ಜವಾಹರ್ ಲಾಲ್ ನೆಹರುರವರು *1929 ಲಾಹೋರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ವಹಿಸಿದ್ದರು, ಇಲ್ಲಿ ಪೂರ್ಣ ಸ್ವರಾಜ್ಯ ಘೋಷಣೆ ಮಾಡಲಾಯಿತು*. 


🔹 ಜವಾಹರ್ ಲಾಲ್ ನೆಹರುರವರು *ಅಕ್ಬರನನ್ನು ರಾಷ್ಟ್ರೀಯ ದೊರೆ ಎಂದು ಕರೆದಿದ್ದಾರೆ*


🔸 ಅಕ್ಬರನು ಗುಜರಾತ್ ಮೇಲೆ ದಾಳಿ ಮಾಡಿದ್ದನ್ನು ಈ ದಾಳಿಯನ್ನು *ನೆಹರೂರವರು ಶೀಘ್ರಗತಿಯ ದಾಳಿಎಂದು  ಕರೆದಿದ್ದಾರೆ*.