Followers

Followers somaling m uppar

Sunday, November 14, 2021

ಒಂದು ಜಿಲ್ಲೆ- ಒಂದು ಉತ್ಪನ್ನ

 ಒಂದು ಜಿಲ್ಲೆ- ಒಂದು ಉತ್ಪನ್ನ” ಯೋಜನೆಯಡಿ 

☘️🍁☘️🍁☘️🍁☘️🍁☘️

⭐️ಬಾಗಲಕೋಟೆಯ *ಈರುಳ್ಳಿ*

⭐️ಬಳಗಾವಿಯ *ಬೆಲ್ಲ,* 

⭐️ಬಳ್ಳಾರಿಯ , *ಅಂಜೂರ*

⭐️ಬಂಗಳೂರು ಗ್ರಾಮಾಂತರ – *ಪೌಲ್ಟ್ರಿ ಉತ್ಪನ್ನ,* 

⭐️ಬಂಗಳೂರು ನಗರ- *ಬೇಕರಿ ಉತ್ಪನ್ನ*, 

⭐️ಚಾಮರಾಜನಗರ - *ಅರಿಶಿಣಕ್ಕೆ* ಪ್ರಾಧಾನ್ಯತೆ ಸಿಗಲಿದೆ.

⭐️ಚಕ್ಕಬಳ್ಳಾಪುರ- *ಟೊಮ್ಯಾಟೋ,* 

⭐️ಚಕ್ಕಮಗಳೂರಿನ *ಸಾಂಬಾರು ಪದಾರ್ಥ,* 

⭐️ಚತ್ರದುರ್ಗದ *ಕಡಲೆಕಾಯಿ ಉತ್ಪನ್ನ,* 

⭐️ದಕ್ಷಿಣ ಕನ್ನಡ- *ಸಾಗರ ಉತ್ಪನ್ನಗಳು,* 

⭐️ದಾವಣೆಗೆರೆ- *ಸಿರಿ ಧಾನ್ಯಗಳು*, 

⭐️ಧಾರವಾಡದ *ಮಾವು,* 

⭐️ಗದಗ್ ನ *ಬ್ಯಾಡಗಿ ಮೆಣಸಿನಕಾಯಿ,*

⭐️ಹಾಸನದ *ತೆಂಗು ಉತ್ಪನ್ನಕ್ಕೆ* ಆದ್ಯತೆ ಸಿಗಲಿದೆ

⭐️ಹಾವೇರಿ – *ಮಾವು,* 

⭐️ಕಲಬುರಗಿ – *ತೊಗರಿ*, 

⭐️ಕೊಡಗು- *ಕಾಫಿ*, 

⭐️ಕೋಲಾರ – *ಟೊಮ್ಯಾಟೋ*, 

⭐️ಕೊಪ್ಪಳ- *ಸೀಬೆ*, 

⭐️ಮಂಡ್ಯ – *ಬೆಲ್ಲ*, 

⭐️ಮೈಸೂರು- *ಬಾಳೆ*, 

⭐️ರಾಯಚೂರು- *ಮೆಣಸಿನಕಾಯಿ,* 

⭐️ರಾಮನಗರದ *ತೆಂಗು ಉತ್ಪನ್ನ,*

⭐️ ಶವಮೊಗ್ಗ- *ಅನಾನಸ್,* 

⭐️ತುಮಕೂರಿನ *ತೆಂಗು,* 

⭐️ಉಡುಪಿಯ *ಸಾಗರ ಉತ್ಪನ್ನ*, 

⭐️ಉತ್ತರ ಕನ್ನಡದ *ಸಾಂಬಾರು ಪದಾರ್ಥ*

⭐️, ವಿಜಯಪುರ- *ನಿಂಬೆ,* 

⭐️ಯಾದಗಿರಿಯ *ಶೇಂಗ

No comments:

Post a Comment